ಜಗನ್ಮೋಹನ ಅರಮನೆ ವೇದಿಕೆ
ಸಂಜೆ ೬ಕ್ಕೆ, ಗೊರವರ ಕುಣಿತ-ಶಿವಮಲ್ಲೇಶಗೌಡ ಮತ್ತು ತಂಡ.
ಸಂಜೆ ೬.೪೫ಕ್ಕೆ, ವೋಂಲಿನ್-ಮೈಸೂರು ಆರ್.ದಯಾಕರ್.
ರಾತ್ರಿ ೭.೩೦ಕ್ಕೆ, ಸುಗಮ ಸಂಗೀತ-ಬಿ.ರಶ್ಮಿ.
ರಾತ್ರಿ ೮.೩೦ಕ್ಕೆ, ಭರತನಾಟ್ಯ-ಮೋನಿಷಾ.
—————-
ಕರ್ನಾಟಕ ಕಲಾಮಂದಿರ ವೇದಿಕೆ
ಸಂಜೆ ೬ಕ್ಕೆ, ಪೂಜಾ ಕುಣಿತ-ಸುನಿಲ್ ಮತ್ತು ತಂಡ.
ಸಂಜೆ ೬.೪೫ಕ್ಕೆ, ಸಾಂಪ್ರಾಯಿಕ ಗೀತೆಗಳು-ಡಾ.ಮನೋನ್ಮಣಿ.
ರಾತ್ರಿ ೭.೩೦ಕ್ಕೆ, ವೀಣಾವಾದನ-ಟಿ.ಎಂ.ಶಂಕರ.
ರಾತ್ರಿ ೮.೩೦ಕ್ಕೆ, ದೇಶಭಕ್ತಿಗೀತೆ-ಪ್ರಕಾಶ್ ದೇವಾಡಿಗ ರಾಗಲಹರಿ ತಂಡ.
——————-
ಗಾನಭಾರತಿ ವೇದಿಕೆ
ಸಂಜೆ ೬ಕ್ಕೆ, ತಾಸೇವಾದನ-ಬಾಳಪ್ಪ ಯಮನಪ್ಪ ಭಜಂತ್ರಿ.
ಸಂಜೆ ೬.೪೫ಕ್ಕೆ, ಶಾಸ್ತ್ರೀಯ ಸಂಗೀತ-ಶ್ರೀಲಕ್ಷಿ ್ಮೀ ಹೆಗಡೆ.
ರಾತ್ರಿ ೭.೩೦ಕ್ಕೆ, ನೃತ್ಯ-ನಾಗಶ್ರೀ ಶ್ರೀನಿವಾಸ ಮತ್ತು ತಂಡ.
ರಾತ್ರಿ ೮.೩೦ಕ್ಕೆ, ಕನ್ನಡ ಗೀತೆಗಳು-ಶ್ರೀ ರಾಘವೇಂದ್ರ ರತ್ನಾಕರ.
———————-
ನಾದಬ್ರಹ್ಮ ಸಂಗೀತ ಸಭಾ ವೇದಿಕೆ
ಸಂಜೆ ೬ಕ್ಕೆ, ಶಹನಾಯಿ ವಾದನ-ಗಿರಿಮಲ್ಲಪ್ಪ ಸ. ಭಜಂತ್ರಿ
ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ವೆಂಕಟೇಶ್ ಆಲಕೋಡ
ರಾತ್ರಿ ೭.೩೦ಕ್ಕೆ, ಭತರನಾಟ್ಯ-ಸಿರಿಕಿಣಿ.
ರಾತ್ರಿ ೮.೩೦ಕ್ಕೆ, ಬುರ್ರಾಕಥೆ-ಬುರ್ರಾಕಥೆ ಕಲಾವಿದರ ಸಂಘ.
———————-
ಚಿಕ್ಕಗಡಿಯಾರ ವೇದಿಕೆ
ಸಂಜೆ ೫.೩೦ಕ್ಕೆ, ತಾಳವಾದ್ಯ-ಎಂ.ನಾರಾಯಣ್
ಸಂಜೆ ೬ಕ್ಕೆ, ಸುಗಮ ಸಂಗೀತ-ಎಂ.ಯಶ್ವಂತ್ ಕುಮಾರ್
ರಾತ್ರಿ ೭ಕ್ಕೆ, ಬೀಸು ಕಂಸಾಳೆ-ಶ್ರೀ ಮಲೈ ಮಹದೇವಶ್ವರ ಕಂಸಾಳೆ ಕಲಾವಿದರ ಸಂಘ.
ರಾತ್ರಿ ೮ಕ್ಕೆ, ತತ್ವಪದ-ಶಿವಶರಣಯ್ಯ ಎಸ್ ಸ್ವಾಮಿ.
————————
ಪುರಭವನ ವೇದಿಕೆ
ಬೆಳಿಗ್ಗೆ ೧೦.೩೦ಕ್ಕೆ, ‘ಶ್ರೀ ಜಗಜ್ಯೋತಿ ಬಸವೇಶ್ವರ’ ಸಾಮಾಜಿಕ ನಾಟಕ-ಸಿದ್ದಪ್ಪ ಬಸಪ್ಪ ಉಪ್ಪಲದಿನ್ನಿ.
ಮಧ್ಯಾಹ್ನ ೩ಕ್ಕೆ, ‘ಬಿಚ್ಚು ಕತ್ತಿ’ ಐತಿಹಾಸಿಕ ನಾಟಕ-ಶ್ರೀ ಆಲ್ಬರ್ಟ ಮತ್ತು ತಂಡ.
ಸಂಜೆ ೬ಕ್ಕೆ, ‘ಕೃಷ್ಣ ಸಂಧಾನ’ ಐತಿಹಾಸಿಕ ನಾಟಕ-ವೃತ್ತಿ ಕಲಾವಿದರ ಸಂಘ.
——————–
ಕಿರುರಂಗಮಂದಿರ ವೇದಿಕೆ
ಬೆಳಿಗ್ಗೆ ೧೧ಕ್ಕೆ, ‘ರಕ್ತ ಕಣಗಿಲೆ’ ನಾಟಕ-ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್.
ಮಧ್ಯಾಹ್ನ ೩ಕ್ಕೆ, ‘ಸಂಗ್ರಾಮ ಭಾರತ’ ನಾಟಕ-ರಂಗೋತ್ರಿ ಕಲಾತಂಡ.
ರಾತ್ರಿ ೭ಕ್ಕೆ, ‘ಸೋಲಿಗರ ಬಾಲೆ’ ನಾಟಕ-ರಂಗಯಾನ ಟ್ರಸ್ಟ್.
—————-
ನಂಜನಗೂಡು ಅರಮನೆ ಮಾಳ
ಸಂಜೆ ೫.೩೦ಕ್ಕೆ, ಜಾನಪದ ಸಂಗೀತ-ಉಮಾಶಂಕರ್ ಗೋಪಾಲ್.
ಸಂಜೆ ೬ಕ್ಕೆ, ರಂಗಗೀತೆ-ವೀರಭದ್ರಸ್ವಾಮಿ ಯುವ ಕಲಾರಂಗ.
ರಾತ್ರಿ ೭ಕ್ಕೆ, ನೃತ್ಯರೂಪಕ-ಶೈಲಕ ಮತ್ತು ತಂಡ.
ರಾತ್ರಿ ೮ಕ್ಕೆ, ಸುಗಮ ಸಂಗೀತ-ಎಸ್.ಎಲ್.ಸುಮತಾ ಮತ್ತು ತಂಡ.
ಟೆಹರಾನ್: ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಛಿದ್ರಗೊಂಡ ಆಕಾಶದೆತ್ತರದ ಕಟ್ಟಡಗಳು..! ಟೆಹರಾನ್ನಲ್ಲಿನ ಬೃಹತ್ ಕಟ್ಟಡಗಳು…
ಶಿವಮೊಗ್ಗ: ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ…
ಜಮ್ಮು-ಕಾಶ್ಮೀರ: ಇಸ್ರೇಲ್ ಮತ್ತು ಅಮೇರಿಕಾ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ.…
ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ತೈಲ ಕಂಪನಿಗಳು ವಾಣಿಜ್ಯ…
ನಾಗ್ಪುರ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ ಮಹಿಳೆಯರು ಸೇರಿದಂತೆ 15 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪರ ಜಿಲ್ಲೆಯಲ್ಲಿ…
ಮಂಡ್ಯ: ಯುವಜನರು ಮಾದಕ ವ್ಯಸನದಿಂದ ದೂರವಿದ್ದರೆ ಆರೋಗ್ಯವಂತ ಸಮಾಜ ನಿರ್ಮಿಸಬಹುದು. ಯುವಜನತೆಯು ಮಾದಕ ವಸ್ತುಗಳಿಗೆ ಬಲಿಯಾಗದೆ ಅದರಿಂದ ದೂರವಿರಬೇಕು ಎಂದು…