ಜಿಲ್ಲೆಗಳು

ಹನೂರು : ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಸ್ತರಾಜ ಶಾಲಾ ವಿದ್ಯಾರ್ಥಿಗಳ ಸಾಧನೆ

ಹನೂರು: ಪಟ್ಟಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕ್ರಿಸ್ತ ರಾಜ ಶಾಲೆಯ ವಿದ್ಯಾರ್ಥಿಗಳು ಅಪ್ರತಿಮೆ ಸಾಧನೆ ತೋರಿ ಕಾಲೇಜಿಗೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳಿಗೆ ಸಂಸ್ಥೆ ಯ ವ್ಯವಸ್ಥಾಪಕ ಫಾದರ್ ರೋಷನ್ ಬಾಬು ಅಭಿನಂದನೆ ತಿಳಿಸಿದ್ದಾರೆ.

ಬಾಲಕರ ವಿಭಾಗ:
100 ಮೀ ಓಟದಲ್ಲಿ ಯತಿನ್ ಪ್ರಥಮ, 200 ಮೀ ಓಟದಲ್ಲಿ ಯತಿನ್ ದ್ವಿತೀಯ, 400 ಮೀ ಓಟದಲ್ಲಿ ದಿಲೀಪ್ ತೃತೀಯ,
800 ಮೀ ಓಟದಲ್ಲಿ ನಂದೀಶ್ ಪ್ರಥಮ, ಕಿರಣ್ ದ್ವಿತೀಯ.
1500 ಮೀ ಓಟದಲ್ಲಿ ಅಜಿತ್ ಅಂತೋಣಿಸ್ವಾಮಿ ದ್ವಿತೀಯ.
3000 ಮೀ ಓಟದಲ್ಲಿ ಅಶ್ವಿನ್ ಪ್ರಥಮ ಮತ್ತು ನಂದಾ ವಿಘ್ನೇಶ್ ದ್ವಿತೀಯ.
ಉದ್ದ ಜಿಗಿತದಲ್ಲಿ ಅಜಿತ್ ಅಂತೋಣಿ ಪ್ರಥಮ.
ಗುಂಡು ಎಸೆತದಲ್ಲಿ ಅಜಿತ್ ತೃತೀಯ.
ಬಾಲಕರ 4× 100 ರಿಲೇ ಯತೀನ್ ತಂಡ ಪ್ರಥಮ.
ಬಾಲಕರ 4× 400 ರಿಲೇ ಕಿರಣ್ ತಂಡ ಪ್ರಥಮ.


ಬಾಲಕಿಯ ವಿಭಾಗ: 
100 ಮೀಟರ್ ಓಟದಲ್ಲಿ ಚೈತ್ರ ಪ್ರಥಮ , ಮಹೇಶ್ವರಿ ತೃತೀಯ.
200 ಮೀ ಓಟದಲ್ಲಿ ಅನುಷಾ ತೃತೀಯ.
400 ಮೀ ನಂದಿನಿ ಪ್ರಥಮ, ಚೈತ್ರ ದ್ವಿತೀಯ.
800 ಮೀ ರಮ್ಯಾ ಪ್ರಥಮ,
ವಿನಿತಾ ದ್ವಿತೀಯ.
1500 ಮೀ ಓಟದಲ್ಲಿ ನಂದಿನಿ ದ್ವಿತೀಯ, ಮಹೇಶ್ವರಿ ತೃತೀಯ.
4× 100 ರಿಲೇ ನಂದಿನಿ ತಂಡ ಪ್ರಥಮ.
4× 400 ರಿಲೇ ವಿನಿತಾ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕರ ಖೋ ಖೋ ಪ್ರಥಮ ಸ್ಥಾನ,
ಬಾಲಕಿಯರ ಖೋ ಖೋ ಪ್ರಥಮ ಸ್ಥಾನ, ಬಾಲಕರ ಷಟಲ್ ಪ್ರಥಮ ಸ್ಥಾನ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ. ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನ, ಬಾಲಕರ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡೆಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲೆ ಸಿಸ್ಟರ್ ಜಾನ್ ಶಾಂತಿ, ತರಬೇತುದಾರ ವಿನೋದ್ ಉಪನ್ಯಾಸಕರಾದ ಪ್ರಕಾಶ್, ಸೋಮಣ್ಣ, ಪವಿತ್ರ, ಪ್ರೀತಿ, ಸುಮ ಇನ್ನಿತರರು ಅಭಿನಂದಿಸಿದ್ದಾರೆ.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago