ಮಡಿಕೇರಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್ಷಿಪ್ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ.
ವಿದ್ಯಾರ್ಥಿಗಳಾದ ಬಿ.ಎಲ್.ಐಶ್ವರ್ಯಾ ರೈ ೨ ಚಿನ್ನ, ಲೋಹಿತ್ ರವಿಚಂದ್ರ ೨ ಚಿನ್ನ, ಬಾರನ ಚಿನ್ಮಯಿ ದಿನೇಶ್ ೨ ಚಿನ್ನ, ವಿ.ತೇಜಸ್ ರಾಜು ೨ ಚಿನ್ನ, ದೀಕ್ಷಿತ್ ಗೌಡ ೨ ಚಿನ್ನ, ಭುವನ್ ಕಲ್ಲಂಬಿ ತೇಜ ೨ ಚಿನ್ನ, ಬೊಮ್ಮುಡಿ ದೇವಿಶ್ರೀ ಪ್ರಭಾಕರ್ ೨ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿಧಿ ಆರ್.ಅನ್ವೇಕರ್ ೧ ಚಿನ್ನ-೧ ಬೆಳ್ಳಿ, ಬಾರನ ಬಿಂಬಿತ್ ಸತೀಶ್ ಗೌಡ ೧ ಚಿನ್ನ-೧ ಬೆಳ್ಳಿ, ವಾನ್ವಿ ರವಿಚಂದ್ರ ೧ ಚಿನ್ನ-೧ ಬೆಳ್ಳಿ, ನಿಶಾನ್ ಬಿ.ಎಸ್.ಅನಘ ೧ ಚಿನ್ನ-೧ ಬೆಳ್ಳಿ, ಆದ್ಯ ಜಿ.ವರ್ಣೆಕರ್ ೧ ಚಿನ್ನ-೧ ಬೆಳ್ಳಿ, ಎ.ಅಚಲ್ ೧ ಚಿನ್ನ-೧ ಬೆಳ್ಳಿ, ಮಿಂಚು ಲೋಕೇಶ್ ೧ ಚಿನ್ನ-೧ ಬೆಳ್ಳಿ, ಪಾಣತ್ತಲೆ ತನುಷ ಬೋಪ್ಂಯು ೧ ಚಿನ್ನ-೧ ಬೆಳ್ಳಿ, ಪಿ.ಬಿ.ಶಿವ ೧ ಚಿನ್ನ-೧ ಬೆಳ್ಳಿ, ಈ.ಎಸ್.ನಿಶಾಂತ್ ೧ ಚಿನ್ನ-೧ ಬೆಳ್ಳಿ, ವಿ.ಆರ್.ವೇದ ಪ್ರಕಾಶ್ ೧ ಚಿನ್ನ-೧ ಬೆಳ್ಳಿ, ಲಾಂಚನ್ ಕಲ್ಲಂಬಿ ತೇಜ ೧ ಚಿನ್ನ-೧ ಬೆಳ್ಳಿ ಪಡೆದುಕೊಂಡಿದ್ದಾರೆ.
ಟಿ.ಪಿ.ಪೃಥ್ವಿನ್ ೨ ಬೆಳ್ಳಿ, ಮಾನ್ವಿ ಜಿ.ವರ್ಣೆಕರ್ ೨ ಬೆಳ್ಳಿ, ತೆನ್ನಿರ ಶಾನ್ ಪೊನ್ನಪ್ಪ ೨ ಬೆಳ್ಳಿ, ಟಿ.ಜೆ.ಪ್ರನವ್ ಆಚಾರ್ಯ ೨ ಬೆಳ್ಳಿ, ಟಿ.ಜೆ.ಪ್ರನೀತ್ ಆಚಾರ್ಯ ೨ ಬೆಳ್ಳಿ, ಬಿಲಾಲ್ ೨ ಬೆಳ್ಳಿ ಹಾಗೂ ಬಾರನ ಪ್ರೇಕ್ಷಿತ್ ಗೌಡ ೨ ಬೆಳ್ಳಿ ಗೆದ್ದಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಡಿಸಿ ಶಿಲ್ಪಾನಾಗ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ ಹನೂರು : ಅಂತೂ ಇಂತೂ…
ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ…
ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75…
ಬೆಳಗಾವಿ : ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ. ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು…
ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಈ…