ಜಿಲ್ಲೆಗಳು

ನಾಡಹಬ್ಬದಲ್ಲಿ ಸಾಂಸ್ಕೃತಿಕ ವೈಭವಕ್ಕೆ ಕ್ಷಣಗಣನೆ

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಅರಮನೆ ಆವರಣದಲ್ಲಿ ಸೆ. 26ರಿಂದ ಅ.3ರವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸೆ.26: ನಾದಸ್ವರ- ಯದುನಾಥ್ ಮತ್ತು ಗುರುರಾಜ್ ತಂಡ, ವೀರಭದ್ರ ಕುಣಿತ-ಕಿರಾಳು ಮಹೇಶ್, ನೃತ್ಯರೂಪಕ-ಅಮೃತ ಭಾರತಿಗೆ ಕನ್ನಡದಾರತಿ-ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್, ಸುಗಮಸಂಗೀತ-ಎಚ್.ಆರ್.ಲೀಲಾವತಿ, ಮೈಸೂರು.


ಸೆ.27: ಕಂಸಾಳೆ-ಕಂಸಾಳೆ ಮಹೇಶ ಮತ್ತು ತಂಡ, ಭಕ್ತಿಸಂಗೀತ- ಇಂದೂನಾಗರಾಜ್ ಮತ್ತು ಲಕ್ಷ್ಮೀನಾಗರಾಜ್ ತಂಡ, ನೃತ್ಯರೂಪಕ- ಲಲಿತಾರ್ಣವಲಯಾಭಿನಯ ಕಲ್ಚರಲ್ ಫೌಂಡೇಷನ್, ಕರ್ನಾಟಕಶಾಸ್ತ್ರೀಯ ಸಂಗೀತ-ಚೆನ್ನೈನ ವಿದ್ವಾನ್ ಸಂದೀಪ್ ನಾರಾಯಣ್.


ಸೆ.28: ಹಾರ್ಮೋನಿಯಂ- ಕರ್ನಾಟಕ ಕಲಾಶ್ರೀ ವಿದ್ವಾನ ಸಿ.ರಾಮದಾಸ್, ದಾಸರಪದ- ಪಂಡಿತ ಗಣಪತಿ ಭಟ್ ಹಾಸಣಗಿ, ಭರತನಾಟ್ಯ- ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಮತ್ತು ತಂಡ, ತಬಲವಾದನ- ಮುಂಬೈನ ಉಸ್ತಾದ್ ಘಜಲ್ ಖುರೇಷಿ.


ಸೆ.29: ಪೊಲೀಸ್ ಬ್ಯಾಂಡ್- ಕರ್ನಾಟಕ ಮತ್ತು ಇಂಗ್ಲಿಷ್ ಬ್ಯಾಂಡ್, ವಚನಗಾಯನ- ಪಂಡಿತ್ ವೆಂಕಟೇಶ್ ಕುಮಾರ್, ಓಡಿಸ್ಸಿ ನೃತ್ಯ- ಮಧುಲಿತ ಮಹೋಪಾತ್ರ ಮತ್ತು ತಂಡ, ವಿಶ್ವಸಂಗೀತ (ಕರ್ನಾಟಕ ವಾದ್ಯಸಂಗೀತಗಳ ಸಮ್ಮಿಲನ)-ಪಂಡಿತ್ ಪ್ರವೀಣ್ ಡಿ.ರಾವ್ ತಂಡ.


ಸೆ.30: ಭಕ್ತಿಸಂಗೀತ- ಜ್ಞಾನಮೂರ್ತಿ ಮತ್ತು ತಂಡ, ವಾದ್ಯಗಳಲ್ಲಿ ಒಡೆಯರ್ ಕೃತಿಗಳು- ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ, ಕೂಚುಪುಡಿ ನೃತ್ಯ- ಕರ್ನಾಟಕ ಕಲಾಶ್ರೀ ಊಪಾ ರಾಜೇಶ ಮತ್ತು ತಂಡ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ- ಕಲ್ಕತ್ತಾದ ವಿದುಷಿ ಕೌಶಿಕಿ ಚಕ್ರವರ್ತಿ.


ಅ.1: ಜಾನಪದ ಗಾಯನ- ಪನ್ನಗ ವಿಜಯಕುಮಾರ ವೇದವ್ಯಾಸ ಸೇವಾ ಟ್ರಸ್ಟ್, ರಂಗಗೀತೆಗಳು- ಟಿ.ಎಸ್.ನಾಗಾಭರಣ ಬೆನಕ ತಂಡ, ಪೊಲೀಸ್ ಬ್ಯಾಂಡ್-ಮಾಸ್ ಬ್ಯಾಂಡ್, ಸಿತಾರ್ ಸಿಂಪೋನಿ- ಮನೋ ಮ್ಯೂಸಿಕ್ ಲೈನ್ಸ್.


ಅ.2: ಜನಪದ ಸಂಗೀತ- ಕಂಬದ ರಂಗಯ್ಯ ಮತ್ತು ತಂಡ, ನೃತ್ಯ ರೂಪಕ ನವಶಕ್ತಿ ವೈಭವ- ಕು.ರೂಪಿಕಾ ಮತ್ತು ವಂದನಾ ಕಾಸರವಳ್ಳಿ, ಸಂಗೀತ ವೈವಿಧ್ಯ(ಜಾನಪದ, ಸೂಫಿ ಮತ್ತು ಆಕ್ಯಾವೆಲ್ಲಾ)- ಮನೋಜ್ ವಶಿಷ್ಟ ಮತ್ತು ಆರುಂಧತಿ ವಶಿಷ್ಟ ತಂಡ.


ಅ.3 : ನೃತ್ಯ ಮತ್ತು ಸಂಗೀತ ಸಮ್ಮಿಲನ- ವಿಶೇಷ ಚೇತನ ಕಲಾವಿದರು, ಜನಪದ ಸಂಗೀತ -ಕಡಬಗೆರೆ ಮುನಿರಾಜು, ಪಾರಂಪರಿಕ ನೃತ್ಯ ಸಮ್ಮಿಲನ- ಸ್ಥಳೀಯ ಕಲಾವಿದರು, ಗಜಲ್- ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಬಲೋಟ.

andolanait

Recent Posts

ಪ್ರೀತಿ, ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ತ ಜಯಂತಿ

- ಡಾ.ಐ.ಸೇಸುನಾಥನ್ ‘ಒಬ್ಬ ನಿನ್ನ ಬಲಗೆನ್ನೆಗೆ ಹೊಡೆದರೆ ಅವನಿಗೆ ನಿನ್ನ ಇನ್ನೊಂದು ಕೆನ್ನೆಗೂ ಹೊಡೆಯಲು ಅನುವು ಮಾಡಿಕೊಡು; ನಿನ್ನ ಮೇಲಂಗಿಯನ್ನು…

3 mins ago

2025 ಸವಿನೆನಪು: ಸ್ಯಾಂಡಲ್‌ವುಡ್ ಏಳು-ಬೀಳು

‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…

2 hours ago

ಉದ್ಘಾಟನೆಯಾಗದ ಅಂಬಾರಿ ಖ್ಯಾತಿಯ ಅರ್ಜುನನ ಸ್ಮಾರಕ

ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…

3 hours ago

ಸಾಂಸ್ಕೃತಿಕ ನಗರಿಯಲ್ಲಿ ಕ್ರಿಸ್‌ಮಸ್ ಸಂಭ್ರಮ

ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…

3 hours ago

ರಾಗಿ, ಹುರುಳಿ ಒಕ್ಕಣೆಗೆ ರಸ್ತೆಯೇ ಕಣ!

ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…

3 hours ago

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

13 hours ago