ಮಂಡ್ಯ: ಸಾಹಿತ್ಯ, ಕ್ರೀಡೆ, ಸಾಮಾಜಿಕ ಸೇವೆ, ಶಿಕ್ಷಣ, ರಂಗಭೂಮಿ, ನ್ಯಾಯಾಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 33 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನ.1ರ ಶನಿವಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಗಣ್ಯರು ಸಾಧಕರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ (ನ್ಯಾಯಾಂಗ), ನಾಗಮಂಗಲ ತಾಲ್ಲೂಕು ಕಾರಭೈಲು ಗ್ರಾಮದ ಮರಿಯಪ್ಪ (ಮೂಡಲಪಾಯ ಯಕ್ಷಗಾನ), ಎಂ.ಆರ್. ಕುಪ್ಪಸ್ವಾಮಿ, ಮದ್ದೂರು (ರಂಗಭೂಮಿ), ಇಕ್ಕಲಕ್ಕಿ ರಾಮಲಿಂಗೇಗೌಡ, ಹೊಸಹಳ್ಳಿ, ಮಂಡ್ಯ (ಸಹಕಾರ ಕ್ಷೇತ್ರ), ಸಂತೆ ಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ), ಬಿಳಿಗೌಡ, ತಗ್ಗಹಳ್ಳಿ, ಮದ್ದೂರು ತಾ. (ಸಾವಯವ ಕೃಷಿ), ದೇವರಾಜು, ಹಲಗೂರು ಆಸ್ಪತ್ರೆ (ಸಮಾಜ ಸೇವೆ), ಎಚ್.ಪಿ. ಅಶೋಕ್ ಕುಮಾರ್, ಹೊಸಹೊಳಲು, ಕೆ.ಆರ್. ಪೇಟೆ ತಾ. (ಡೋಲು ವಾದಕ), ಸುದೇಶ್ ಪಾಲ್, ಬಿ.ಜೆ. ಸೋಮಶೇಖರ್, ಸುನೀಲ್ ಕುಮಾರ್, ಚನ್ನಮಾದೇಗೌಡ (ಪತ್ರಿಕೋದ್ಯಮ). ಎಂ.ಟಿ. ರಾಜೇಂದ್ರ, ಮುಟ್ಟನಹಳ್ಳಿ, ಮದ್ದೂರು ತಾ. (ಕಾನೂನು ಕ್ಷೇತ್ರ), ಎಂ. ಕೃಷ್ಣೇಗೌಡ, ನಂಬಿನಾಯಕನಹಳ್ಳಿ, ಮದ್ದೂರು ತಾ. (ಕೋಲಾಟ), ಲವಕುಮಾರ, ಕಣಿವೆಕೊಪ್ಪಲು, ಪಾಂಡವಪುರ ತಾ. (ಪರಿಸರ), ಎಂ.ಕೆ. ಮಂಜುನಾಥ್, ಮಂಡ್ಯ ಕೊಪ್ಪಲು, ಶ್ರೀರಂಗಪಟ್ಟಣ ತಾ. (ಸಮಾಜ ಸೇವೆ), ನರಸಿಂಹೇಗೌಡ, ನಾರಾಯಣಪುರ, ಪಾಂಡವಪುರ ತಾ. (ಸಾಹಿತ್ಯ), ಜಿ.ಆರ್. ಸಂಗೀತ, ಗೌಡಹಳ್ಳಿ, ಶ್ರೀರಂಗಪಟ್ಟಣ ತಾ. (ಸುಗಮ ಸಂಗೀತ). ಡಾ. ಅ.ಮ. ಶ್ಯಾಮೇಶ್, ಕೆ.ಆರ್.ಪೇಟೆ (ಸಾಹಿತ್ಯ), ಸಿ.ಎಲ್. ಶಿವಕುಮಾರ್, ಮಂಡ್ಯ (ಕಾನೂನು ಕ್ಷೇತ್ರ), ಎಲ್.ಆರ್. ಸತೀಶ್, ಲಿಂಗಾಪುರ, ಪಾಂಡವಪುರ ತಾ. (ರಂಗಭೂಮಿ), ಎನ್.ಆರ್. ಚಂದ್ರಶೇಖರ್, ಬದರಿಕೊಪ್ಪಲು ಗೇಟ್, ನಾಗಮಂಗಲ (ಸಮಾಜ ಸೇವೆ), ಡಾ. ಆರ್.ಪಿ. ಛಾಯಾ, ಮಂಡ್ಯ (ಜಾನಪದ ಕ್ಷೇತ್ರ), ಶೇಖ್ ಉಬೇದುಲ್ಲಾ, ಮಂಡ್ಯ (ಸಮಾಜ ಸೇವೆ).
ಇದನ್ನೂ ಓದಿ:-ಪೊಲೀಸ್ ಇಲಾಖೆ ಲಂಚ ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್
ಮಂಜುಳಾ ರಮೇಶ್, ಮಲ್ಲನಾಯಕನಕಟ್ಟೆ, ಮಂಡ್ಯ ತಾ. (ಸಮಾಜ ಸೇವೆ), ಎಸ್. ಪ್ರಕಾಶ್, ಸೊಳ್ಳೇಪುರ, ಮದ್ದೂರು ತಾ. (ಕೃಷಿ), ಬಿ.ಆನಂದ, ಚನ್ನೇಗೌಡ ಬಡಾವಣೆ, ಮದ್ದೂರು ತಾ. (ಸಮಾಜ ಸೇವೆ), ಡಿ.ಯು. ಮನೋಜ್, ದಮ್ಮಸಂದ್ರ, ನಾಗಮಂಗಲ ತಾ. (ಕ್ರೀಡಾ ಕ್ಷೇತ್ರ), ಎಂ.ಎಲ್.ತುಳಸೀಧರ್, ಮಂಡ್ಯ (ಸಮಾಜ ಸೇವೆ), ಗೆಳೆಯರ ಬಳಗ, ಸಂತೆಬಾಚಹಳ್ಳಿ, ಕೆ.ಆರ್. ಪೇಟೆ ತಾ. (ಸಾಮಾಜಿಕ ಸೇವೆ), ಡಾ. ಕೆ.ಚಂದ್ರಶೇಖರ್, ಮಂಡ್ಯ (ವೈದ್ಯಕೀಯ ಸೇವೆ), ತಿಮ್ಮರಾಯಿಗೌಡ, ಚಾಕೇನಹಳ್ಳಿ, ನಾಗಮಂಗಲ ತಾ. (ರಂಗಭೂಮಿ), ಸಿ. ನಿಶ್ಚಿತ್ಗೌಡ, ಚಾಮಲಾಪುರ, ನಾಗಮಂಗಲ ತಾ. ಕ್ರೀಡೆ.
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…