ಇನ್ಸ್ಟಾಗ್ರಾಮ್‌ ಎಂಬ ಮಾಯಾ ಲೋಕದಲ್ಲಿ ಯುವ ಸಮೂಹ

-ಆರ್‌.ಎಸ್‌.ಆಕಾಶ್‌

ಹಿಂದೆ ಮನುಷ್ಯ ತನ್ನ ಭಾವನೆಗಳನೆಲ್ಲವನ್ನು ಬರಹ ರೂಪಕ್ಕೆ ಇಳಿಸುತ್ತಿದ್ದ. ಆದರೆ ಮನುಷ್ಯ ಬುದ್ದಿವಂತನಾಗುತ್ತಾ ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಮಾಜವನ್ನು ಮುಂದೆ ಕೊಂಡ್ಯೊಲು ಶುರುಮಾಡಿದ. ಆದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ಇನ್ಸ್ತ್ರ್ಟಾಗ್ರಾಮ್.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ತ್ರ್ಟಾಗ್ರಾಮ್ ಮೊದಲ ಸಾಲಿನಲ್ಲಿ ನಿಲ್ಲತ್ತದೆ. ಇನ್ಸ್ತ್ರ್ಟಾಗ್ರಾಮ್ ಎಂಬ ಮಾಯಾ ಲೋಕ ಯಾರಿಗೆ ತಾನೆ ತಿಳಿದಿಲ್ಲ ಹೇಳಿ? ಶಾಲೆಗೆ ಹೋಗುವ ಪುಟ್ಟ ಮಗುವಿನಿಂದಿಡಿದು ವೋಂವೃದ್ಧರವರೆಗೂ ಬಹುತೇಕರು ಬಲ್ಲವರೆ.
ಇವುಗಳನ್ನು ಬಳಸದೆ ದಿನ ಕಳೆಯುವುದು ಒಂದು ರೀತಿಯಲ್ಲಿ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಯುವ ಜನರಂತು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಪ್ರತಿೊಂಂದು ಸಾಮಾಜಿಕ ಜಾಲತಾಣವೂ ಸಹ ಒಳ್ಳೆಯ ಉದ್ದೇಶಗಳಿಂದಲೆ ಶುರುವಾದರೂ, ಉದ್ದೇಶ ಕೆಟ್ಟದಕ್ಕಾಗಿ ಬಳಸಿಕೊಳ್ಳುವುದು ಉಂಟು.

ಅನುಕೂಲಗಳು
೧. ಇದೊಂದು ಮನರಂಜನೆಯ ತಾಣವಾಗಿದ್ದು, ಹಾಸ್ಯ, ಸಂಗೀತ, ನೃತ್ಯ, ಸಿನಿಮಾ ಹೀಗೆ ವಿವಿಧ ಬಗೆಯ ಮನರಂಜನೆಗಳನ್ನು ಬಳಕೆದಾರರಿಗೆ ನಿಡುತ್ತದೆ.
೨. ಪ್ರಪಂಚದ ನಾನಾ ದೇಶಗಳ ಬಳಕೆದಾರರನ್ನು ಪರಿಚಯ ಮಾಡಿಕೊಂಡು ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ.
೩. ಪ್ರತಿಭೆಗಳ ಪ್ರದರ್ಶನಕ್ಕೆ ಇದೊಂದು ಅದ್ಬುತ ವೇದಿಕೆಯಾಗಿದ್ದು, ರೀಲ್ಸಗಳ ಮೂಲಕ ತಮ್ಮ ನಟನ ಕೌಶಲ್ಯಗಳು ಇತ್ಯಾದಿ ಗಳನ್ನು ಪ್ರದರ್ಶನ ಮಾಡುವ ಮೂಲಕ ಪಾಪ್ಯುಲರ್ ಆಗಬಹುದು.

ಅನಾನುಕೂಲಗಳು
೧. ಎಚ್ಚರ ತಪ್ಪಿದರೆ ನಾವು ಹಾಕುವ ಪೋಟೋ ವಿಡಿೋಂ ಗಳನ್ನು ದುಷ್ಟರು ದುರುಪೋಂಪಗಿಸುವುದುಂಟು.
೨. ನಕಲಿ ಖಾತೆಗಳ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಬ್ಲ್ಯಾಕ್ ಮೇಲ್ ಮಾಡುವುದುಂಟು.
೨. ಕೆಲವೊಂದು ಟ್ರೋಲ್ ಫೇಜ್ ಗಳು ದುರುದ್ದೇಶದಿಣದ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿ ಬಳಕೆದಾರರನ್ನು ದಿಕ್ಕು ತಪ್ಪಿಸುತ್ತವೆ.
ಲೈಂಗಿಕ ವಿಷಯಗಳು ಹೆಚ್ಚು ಪ್ರಚಲಿತವಾಗಿದ್ದು ಯುವಕರಿಗೆ ಲೈಂಗಿಕ ಪ್ರಚೋದನೆ ನೀಡುತ್ತವೆ.
೩. ಅತಿಯಾದ ಬಳಕೆಯಿಂದು ಇದು ವ್ಯಸನಕಾರಿಯು ಆಗಬಹುದು.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago