ಇನ್ಸ್ಟಾಗ್ರಾಮ್‌ ಎಂಬ ಮಾಯಾ ಲೋಕದಲ್ಲಿ ಯುವ ಸಮೂಹ

-ಆರ್‌.ಎಸ್‌.ಆಕಾಶ್‌

ಹಿಂದೆ ಮನುಷ್ಯ ತನ್ನ ಭಾವನೆಗಳನೆಲ್ಲವನ್ನು ಬರಹ ರೂಪಕ್ಕೆ ಇಳಿಸುತ್ತಿದ್ದ. ಆದರೆ ಮನುಷ್ಯ ಬುದ್ದಿವಂತನಾಗುತ್ತಾ ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಮಾಜವನ್ನು ಮುಂದೆ ಕೊಂಡ್ಯೊಲು ಶುರುಮಾಡಿದ. ಆದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ಇನ್ಸ್ತ್ರ್ಟಾಗ್ರಾಮ್.

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ತ್ರ್ಟಾಗ್ರಾಮ್ ಮೊದಲ ಸಾಲಿನಲ್ಲಿ ನಿಲ್ಲತ್ತದೆ. ಇನ್ಸ್ತ್ರ್ಟಾಗ್ರಾಮ್ ಎಂಬ ಮಾಯಾ ಲೋಕ ಯಾರಿಗೆ ತಾನೆ ತಿಳಿದಿಲ್ಲ ಹೇಳಿ? ಶಾಲೆಗೆ ಹೋಗುವ ಪುಟ್ಟ ಮಗುವಿನಿಂದಿಡಿದು ವೋಂವೃದ್ಧರವರೆಗೂ ಬಹುತೇಕರು ಬಲ್ಲವರೆ.
ಇವುಗಳನ್ನು ಬಳಸದೆ ದಿನ ಕಳೆಯುವುದು ಒಂದು ರೀತಿಯಲ್ಲಿ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಲ್ಲೂ ಯುವ ಜನರಂತು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಪ್ರತಿೊಂಂದು ಸಾಮಾಜಿಕ ಜಾಲತಾಣವೂ ಸಹ ಒಳ್ಳೆಯ ಉದ್ದೇಶಗಳಿಂದಲೆ ಶುರುವಾದರೂ, ಉದ್ದೇಶ ಕೆಟ್ಟದಕ್ಕಾಗಿ ಬಳಸಿಕೊಳ್ಳುವುದು ಉಂಟು.

ಅನುಕೂಲಗಳು
೧. ಇದೊಂದು ಮನರಂಜನೆಯ ತಾಣವಾಗಿದ್ದು, ಹಾಸ್ಯ, ಸಂಗೀತ, ನೃತ್ಯ, ಸಿನಿಮಾ ಹೀಗೆ ವಿವಿಧ ಬಗೆಯ ಮನರಂಜನೆಗಳನ್ನು ಬಳಕೆದಾರರಿಗೆ ನಿಡುತ್ತದೆ.
೨. ಪ್ರಪಂಚದ ನಾನಾ ದೇಶಗಳ ಬಳಕೆದಾರರನ್ನು ಪರಿಚಯ ಮಾಡಿಕೊಂಡು ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ.
೩. ಪ್ರತಿಭೆಗಳ ಪ್ರದರ್ಶನಕ್ಕೆ ಇದೊಂದು ಅದ್ಬುತ ವೇದಿಕೆಯಾಗಿದ್ದು, ರೀಲ್ಸಗಳ ಮೂಲಕ ತಮ್ಮ ನಟನ ಕೌಶಲ್ಯಗಳು ಇತ್ಯಾದಿ ಗಳನ್ನು ಪ್ರದರ್ಶನ ಮಾಡುವ ಮೂಲಕ ಪಾಪ್ಯುಲರ್ ಆಗಬಹುದು.

ಅನಾನುಕೂಲಗಳು
೧. ಎಚ್ಚರ ತಪ್ಪಿದರೆ ನಾವು ಹಾಕುವ ಪೋಟೋ ವಿಡಿೋಂ ಗಳನ್ನು ದುಷ್ಟರು ದುರುಪೋಂಪಗಿಸುವುದುಂಟು.
೨. ನಕಲಿ ಖಾತೆಗಳ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಬ್ಲ್ಯಾಕ್ ಮೇಲ್ ಮಾಡುವುದುಂಟು.
೨. ಕೆಲವೊಂದು ಟ್ರೋಲ್ ಫೇಜ್ ಗಳು ದುರುದ್ದೇಶದಿಣದ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿ ಬಳಕೆದಾರರನ್ನು ದಿಕ್ಕು ತಪ್ಪಿಸುತ್ತವೆ.
ಲೈಂಗಿಕ ವಿಷಯಗಳು ಹೆಚ್ಚು ಪ್ರಚಲಿತವಾಗಿದ್ದು ಯುವಕರಿಗೆ ಲೈಂಗಿಕ ಪ್ರಚೋದನೆ ನೀಡುತ್ತವೆ.
೩. ಅತಿಯಾದ ಬಳಕೆಯಿಂದು ಇದು ವ್ಯಸನಕಾರಿಯು ಆಗಬಹುದು.

andolana

Recent Posts

ಇಸ್ರೇಲ್-ಲೆಬನಾನ್‌ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್‌

ಇಸ್ರೇಲ್‌ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…

8 hours ago

ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಇಲ್ಲ : ಪ್ರಧಾನಿ ಮೋದಿ ಅಭಯ

ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…

8 hours ago

KSOU | ಯುಜಿಸಿ ನೆಟ್, ಕೆ-ಸೆಟ್‌ ಪರೀಕ್ಷೆಗೆ ಉಚಿತ ತರಬೇತಿ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…

9 hours ago

ನಿಂತಿದ್ದ ವಿಮಾನಕ್ಕೆ ತಗುಲಿದ ಸ್ಪೈಸ್‌ಜೆಟ್‌ ವಿಮಾನ ; ತಪ್ಪಿದ ಭಾರಿ ಅನಾಹುತ

ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.…

9 hours ago

ಮಂತ್ರಾಲಯ ಬಳಿ ಭೀಕರ ಅಪಘಾತ : ಐವರು ಮಹಿಳೆಯರು ಸೇರಿ 8 ಮಂದಿ ಸಾವು

ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…

10 hours ago

ಈ ಬಾರಿ ಕರ್ನಾಟಕಕ್ಕೆ ಮುಂಗಾರು ಕೊರತೆ ; ಮುಂಜಾಗ್ರತ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…

11 hours ago