• ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ದೇಶ- ವಿದೇಶ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    • ಕಲೆ, ಸಂಸ್ಕೃತಿ
    • ಆರೋಗ್ಯ
  • ಆಂದೋಲನ ಪುರವಣಿ
    • ವನಿತೆ-ಮಮತೆ
    • ಅನ್ನದಾತರ ಅಂಗಳ
    • ಕಸುವು ಕಸುಬು
    • ಯೋಗ ಕ್ಷೇಮ
    • ವಾರಾಂತ್ಯ ವಿಶೇಷ
    • ಯುವ ಡಾಟ್ ಕಾಂ
    • ಹಾಡು ಪಾಡು
    • ಚಿತ್ರ ಮಂಜರಿ
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50

Subscribe to Updates

Get the latest creative news from FooBar about art, design and business.

What's Hot

ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

August 14, 2022

ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

August 14, 2022

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

August 14, 2022
Facebook Twitter Instagram
Facebook Twitter Instagram
Andolana News: Kannada Latest News, ಆಂದೋಲನ ಸುದ್ಧಿ – KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana
Subscribe
  • ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ದೇಶ- ವಿದೇಶ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    1. ಕಲೆ, ಸಂಸ್ಕೃತಿ
    2. ಆರೋಗ್ಯ
    3. View All

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022
  • ಆಂದೋಲನ ಪುರವಣಿ
    1. ವನಿತೆ-ಮಮತೆ
    2. ಅನ್ನದಾತರ ಅಂಗಳ
    3. ಕಸುವು ಕಸುಬು
    4. ಯೋಗ ಕ್ಷೇಮ
    5. ವಾರಾಂತ್ಯ ವಿಶೇಷ
    6. ಯುವ ಡಾಟ್ ಕಾಂ
    7. ಹಾಡು ಪಾಡು
    8. ಚಿತ್ರ ಮಂಜರಿ
    9. View All

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022

    ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

    August 14, 2022

    ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

    August 14, 2022

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

    August 14, 2022

    ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

    August 14, 2022
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50
Andolana News: Kannada Latest News, ಆಂದೋಲನ ಸುದ್ಧಿ – KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana
Home » Blog » ದೇಶ ವಿಭಜನೆ ಮುಗಿದರೂ ಮುಗಿಯದ ಮನುಷ್ಯ ಸಂಬಂಧಗಳು!
ಅಂಕಣಗಳು

ದೇಶ ವಿಭಜನೆ ಮುಗಿದರೂ ಮುಗಿಯದ ಮನುಷ್ಯ ಸಂಬಂಧಗಳು!

adminBy June 28, 2022No Comments4 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

  ಪಾಕಿಸ್ತಾನಕ್ಕೆ ಹೋಗಿ ೭೫ ವರ್ಷಗಳ ಹಿಂದೆ ಬೇರ್ಪಟ್ಟ ಸಹೋದರಿಯನ್ನು ಬೇಟಿಯಾದಾಗ ಬದುಕಿನ ಒಂದು ಅಧ್ಯಾಯ ಪೂರ್ಣಗೊಳ್ಳುತ್ತದೆ! 

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ರೀನಾ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ, ರಾವಲ್ಪಿಂಡಿಯ ತಮ್ಮ ಮನೆ ಹಾಗೂ ಅಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಪೋಸ್ಟ್ ಹಾಕುತ್ತಾರೆ. ಅದು ರಾವಲ್ಪಿಂಡಿಯ ಸಜ್ಜದ್ ಭಾಯ್ ಎಂಬುವವರ ಕಣ್ಣಿಗೆ ಬಿದ್ದು, ಮನೆಯನ್ನು ಪತ್ತೆ ಹಚ್ಚಿ ಅದರ ಫೋಟೋ ಹಾಗೂ ವೀಡಿಯೋ ಕಳಿಸುತ್ತಾರೆ. ಮಗಳು ಸೋನಾಲಿ ಪಾಕಿಸ್ತಾನಕ್ಕೆ ಹೋಗಲು ಅವರಿಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ರೀನಾರ ವಯಸ್ಸಿನ ಕಾರಣ ಅದು ತಿರಸ್ಕೃತಗೊಳ್ಳುತ್ತದೆ.

JOS_ALUKKAS

ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ನಡೆದ ಭೀಕರ ಕ್ರೌರ್ಯ ಮಾನವ ಚರಿತ್ರೆಯ ಕರಾಳ ಅಧ್ಯಾಯಗಳಲ್ಲೊಂದು. ಆ ಹೊತ್ತಲ್ಲಿ ನಡೆದ ಹಿಂಸೆ, ದೌರ್ಜನ್ಯ ಎರಡೂ ದೇಶಗಳು ಎಂದಿಗೂ ಮರೆಯಲಾಗದ್ದು. ಆ ಘಟನೆ ನಡೆದು ೭೫ ವರ್ಷಗಳು ಸಂದರೂ ಅದರ ಭೀಕರತೆಯ ಹೊಸ ಹೊಸ ವಿವರಗಳು ಇಂದಿಗೂ ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಭೀಕರತೆಯ ಜೊತೆಯಲ್ಲಿ, ಅದು ತೆರೆದಿಟ್ಟ ಮಾನವೀಯ ಸಂಬಂಧಗಳ ಸಂಕೀರ್ಣತೆ, ಜಟಿಲತೆ ಹಾಗೂ ನವಿರು ಎಳೆಗಳೂ ಆಗಾಗ್ಗೆ ಬಿಚ್ಚಿಕೊಳ್ಳುತ್ತವೆ.

೧೯೪೭ರಲ್ಲಿ ರೀನಾ ವರ್ಮಾ (ಎಡ ಚಿತ್ರ)ರಿಗೆ ಆಗಿನ್ನೂ ೧೫ರ ಎಳೇ ಪ್ರಾಯ. ಅವರ ಮನೆ ಇದ್ದುದು ರಾವಲ್ಪಿಂಡಿಯ ‘ಪ್ರೇಮ್ ಗಲ್ಲಿ’ ಎಂಬ ರಸ್ತೆಯಲ್ಲಿ. ಪ್ರೇಮ್ ಗಲ್ಲಿ ಅವರ ತಂದೆ ಭಾಯ್ ಪ್ರೇಮ್ ಚಂದ್ ಚಿಬ್ಬರ್ರ ಗೌರವಾರ್ಥ ಹೆಸರಿಸಲ್ಪಟ್ಟ ರಸ್ತೆ. (ಇಂದಿಗೂ ಆ ರಸ್ತೆಗೆ ಇದೇ ಹೆಸರಿದೆ). ಅದೇ ವರ್ಷ ಮೇ ೧೫ರಂದು ದೇಶವಿಭಜನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕೋಮು ಗಲಭೆಯ ಭಯದಲ್ಲಿ ಅವರ ಕುಟುಂಬ ತಮ್ಮ ಮನೆಯನ್ನು ಬಿಟ್ಟು ಸುರಕ್ಷತೆಯ ದೃಷ್ಟಿಯಿಂದ ಶಿಮ್ಲಾ ಬಳಿಯಿರುವ ಸೋಲಾನ್ ಎಂಬ ಪರ್ವತ ಪ್ರದೇಶಕ್ಕೆ ಹೋಗುತ್ತದೆ. ಹಿಂದೆ ಹಲವು ಬಾರಿ ಅವರ ಕುಟುಂಬ ಬೇಸಿಗೆ ರಜೆ ಕಳೆಯಲು ಸೊಲಾನ್ಗೆ ಬಂದಿತ್ತು. ಈ ಬಾರಿಯೂ ಅವರು ಕೆಲವು ದಿನ ಅಥವಾ ವಾರ ಕಾಲ ಅಲ್ಲಿದ್ದು ನಂತರ ತಮ್ಮ ಮನೆಗೆ ಮರಳತ್ತೇವೆ ಎಂದು ಯೋಚಿಸಿದ್ದರು. ಆದರೆ, ಆ ದಿನ ಬರಲೇ ಇಲ್ಲ. ನಂತರ ನಡೆದ ದೇಶ ವಿಭಜನೆ ಅವರನ್ನು ನಿರಾಶ್ರಿತರನ್ನಾಗಿಸಿತು. ರಾವಲ್ಪಿಂಡಿಯಿಂದ ಸೋಲಾನ್‌ಗೆ ಬಂದ ರೀನಾರ ಕುಟುಂಬ ಅಂಬಾಲಾ, ಪುಣೆ ಕೊನೇಗೆ ದೆಹಲಿಗೆ ಬಂದಿತು. ದೆಹಲಿಯಲ್ಲಿ ಸಕಾರದ ವತಿಯಿಂದ ಪಾಕಿಸ್ತಾನದ ಅವರ ಆಸ್ತಿಯ ಬದಲಿಯಾಗಿ ಚಿಕ್ಕದೊಂದು ಜಾಗ ಸಿಕ್ಕಿತಾದರೂ, ಅದರಲ್ಲಿ ಮನೆ ಕಟ್ಟಿಸಲು ರೀನಾರ ತಂದೆಯ ಬಳಿ ಹಣವಿರಲಿಲ್ಲ. ಹಾಗಾಗಿ, ಅವರ ಕುಟುಂಬ ಬಾಡಿಗೆ ಮನೆಯಲ್ಲಿ ಸಂಸಾರ ನಡೆಸಬೇಕಾಯಿತು.

ರೀನಾ ವರ್ಮಾರಿಗೆ ಈಗ ೯೩ರ ಇಳಿ ಪ್ರಾಯ. ಅವರ ತಂದೆ ತಾಯಿ ಗತಿಸಿ ಎಷ್ಟೋ ದಶಕಗಳಾದವು. ರೀನಾರ ಗಂಡ ಪಾಶ್ರ್ವವಾಯು ಪೀಡಿತರಾಗಿ ಮರಣ ಹೊಂದಿದರು. ಅವರ ಮಗನೂ ತೀರಿಕೊಂಡನು. ಈಗ ಅವರು ಪುಣೆಯ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಅವರ ಮಗಳು ಸೋನಾಲಿ ತನ್ನ ಸಂಸಾರದೊಂದಿಗೆ ಗುರ್‌ಗಾಂವ್‌ನಲ್ಲಿದ್ದಾರೆ.

ಎರಡು ವರ್ಷಗಳ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಹೇರಲ್ಪಟ್ಟ ಲಾಕ್ ಡೌನ್ ಸಮಯದಲ್ಲಿ ರೀನಾ ವರ್ಮಾ ಸಮಯ ಕಳೆಯಲು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ, ರಾವಲ್ಪಿಂಡಿಯ ತಮ್ಮ ಮನೆ ಹಾಗೂ ಅಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಪೋಸ್ಟ್ ಹಾಕುತ್ತಾರೆ. ಅದು ರಾವಲ್ಪಿಂಡಿಯ ಸಜ್ಜದ್ ಭಾಯ್ ಎಂಬುವವರ ಕಣ್ಣಿಗೆ ಬಿದ್ದು, ಅವರು ಅವರ ಮನೆಯನ್ನು ಪತ್ತೆ ಹಚ್ಚಿ ಅದರ ಫೋಟೋ ಹಾಗೂ ವೀಡಿಯೋ ಕಳಿಸುತ್ತಾರೆ. ಮಗಳು ಸೋನಾಲಿ ಪಾಕಿಸ್ತಾನಕ್ಕೆ ಹೋಗಲು ಅವರಿಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ರೀನಾರ ವಯಸ್ಸಿನ ಕಾರಣ ಅದು ತಿರಸ್ಕೃತಗೊಳ್ಳುತ್ತದೆ. ಆದರೂ ಪಟ್ಟು ಬಿಡದ ರೀನಾ, ಪಾಕಿಸ್ತಾನದ ಒಬ್ಬರು ಪತ್ರಕರ್ತರ ಸಲಹೆಯಂತೆ, ಒಂದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಅದು ಪಾಕಿಸ್ತಾನದ ವಿದೇಶಾಂಗ ಸಹಾಯಕ ಮಂತ್ರಿ ಹಿನಾ ರಬ್ಬಾನಿ ಖಾರ್‌ರ ಗಮನ ಸೆಳೆದು, ವರ್ಮಾರಿಗೆ ಪಾಕಿಸ್ತಾನ ಬೇಟಿಗೆ ೯೦ ದಿನಗಳ ವೀಸಾ ಸಿಗುತ್ತದೆ. ಜುಲೈ ತಿಂಗಳಲ್ಲಿ ಅವರು ರಾವಲ್ಪಿಂಡಿಗೆ ಹೋಗಲು ತಯಾರಿ ಮಾಡುತ್ತಿದ್ದಾರೆ.

ತಾನು ಹುಟ್ಟಿ ಬೆಳೆದ ಜಾಗ ಮತ್ತು ಮನೆಯನ್ನು ನೋಡುವ ಅವಕಾಶ ಸಿಕ್ಕಿದ್ದಕ್ಕೆ ರೀನಾ ಸಹಜವಾಗಿಯೇ ತುಂಬಾ ಸಂತೋಷಗೊಂಡಿದ್ದಾರೆ. ಆ ಮನೆಯಲ್ಲಿ ಈಗ ಯಾರು ವಾಸಿಸುತ್ತಿದ್ದಾರೋ ನನಗೆ ತಿಳಿಯದು. ಯಾರೇ ಇದ್ದರೂ ಅವರು ನನ್ನ ಮನೆಯನ್ನು ನೋಡಲು ಬಿಡುತ್ತಾರೆ ಎಂದು ಆಶಿಸುವೆ. ಕೋಮುಗಲಭೆಯ ಸಮಯದಲ್ಲಿ ನನ್ನ ತಾಯಯಿಯನ್ನು ತನ್ನ ಅಂಗಡಿಯಲ್ಲಿ ಅಡಿಗಿಸಿ ರಕ್ಷಿಸಿದ ನಮ್ಮ ಕುಟುಂಬದ ದರ್ಜಿ ಶಫಿ ಇನ್ನೂ ನೆನಪಿದ್ದಾನೆ. ನನಗೆ ಈಗ ಯಾರ ಬಗ್ಗೆಯೂ ಸಿಟ್ಟಿಲ್ಲ, ದ್ವೇಷವಿಲ್ಲ. ನಾನು ಭಾರತದಲ್ಲಿದ್ದರೂ ನಾನು ಹುಟ್ಟಿ ಬೆಳೆದ ರಾವಲ್ಪಿಂಡಿ ನನ್ನ ಹೃದಯದಲ್ಲಿ ಇನ್ನೂ ಜೀವಂತವಿದೆ ಎನ್ನುವಾಗ ರೀನಾ ವರ್ಮರ ಕಣ್ಣುಗಳು ಹನಿಗೂಡುತ್ತವೆ.

***

೭೫ ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಬೇರ್ಪಟ್ಟ ನಂತರ ಮಮ್ತಾಜ್ ಬೀಬಿ ತನ್ನ ಸಹೋದರರನ್ನು ಮೊದಲ ಬಾರಿಗೆ ಬೇಟಿಯಾದಾಗ ಆಕೆಯ ಆನಂದ ಹೇಳ ತೀರದು. ಮಮ್ತಾಜ್ ಬೀಬಿ ಮುಸ್ಲಿಮರಲ್ಲ, ಅವರು ಸಿಖ್ ಧರ್ಮೀಯರು. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಎದ್ದ ಕೋಮು ದಳ್ಳುರಿಗೆ ಪಾಕಿಸ್ತಾನದ ಪಂಜಾಬಿನಲ್ಲಿ ಆಕೆಯ ತಾಯಿ ಬಲಿಯಾಗುತ್ತಾರೆ. ಆಗಿನ್ನೂ ಹಸುಳೆಯಾಗಿದ್ದ ಮಮ್ತಾಜ್ ತನ್ನ ನಿರ್ಜೀವ ತಾಯಿಯ ಮೈಮೇಲೆ ಮಲಗಿದ್ದಳು. ಅದನ್ನು ಕಂಡ ಮುಹಮ್ಮದ್ ಇಕ್ಬಾಲ್ ಮತ್ತು ಅಲ್ಲಾಹ ರಖಿ ಎಂಬ ಮುಸ್ಲಿಂ ದಂಪತಿಗಳು ಮಗುವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಮಮ್ತಾಜ್ ಬೀಬಿ ಎಂದು ಹೆಸರಿಸಿ ತಮ್ಮ ಸ್ವಂತ ಮಗುವಿನಂತೆ ಬೆಳೆಸಿ, ಮುಂದೆ ದೊಡ್ಡವಳಾದಾಗ ಮದುವೆ ಮಾಡಿ ಕೊಡುತ್ತಾರೆ. ಇಕ್ಬಾಲ್ ಮತ್ತು ಅವರ ಪತ್ನಿ, ಮಮ್ತಾಜ್ ಬೀಬಿ ತಮ್ಮ ಸ್ವಂತ ಮಗಳಲ್ಲ ಎಂದು ಯಾವತ್ತೂ ಆಕೆಗೆ ಹೇಳಲಿಲ್ಲ. ಆದರೆ, ಎರಡು ವರ್ಷಗಳ ಹಿಂದೆ ಇಕ್ಬಾಲ್ ಗಂಭೀರವಾಗಿ ಅಸ್ವಸ್ಥರಾದಾಗ ಅವರು ಮಮ್ತಾಜ್ ತಮ್ಮ ಸ್ವಂತ ಮಗಳಲ್ಲ ಹಾಗೂ ಆಕೆ ಸಿಖ್ ಧರ್ಮೀಯಳು ಎಂಬ ನಿಜ ಸಂಗತಿಯನ್ನು ಆಕೆಗೆ ತಿಳಿಸುತ್ತಾರೆ.

ಇಕ್ಬಾಲ್ ತೀರಿಕೊಂಡ ನಂತರ ಮಮ್ತಾಜ್ ಬೀಬಿ ತನ್ನ ಮಗನ ಜೊತೆಗೂಡಿ ಸೋಶಿಯಲ್ ಮೀಡಿಯಾ ಮೂಲಕ ತನ್ನ ಮೂಲ ಕುಟುಂಬದ ಹುಡುಕಾಟ ಪ್ರಾರಂಬಿಸುತ್ತಾರೆ. ಆಕೆಗೆ ತನ್ನ ತಂದೆಯ ಹೆಸರು ಮತ್ತು ದೇಶ ವಿಭಜನೆಯ ನಂತರ ಅವರು ಕುಟುಂಬದ ಇತರ ಸದಸ್ಯರೊಡನೆ ಭಾರತದ ಪಂಜಾಬಿನ ಪಾಟಿಯಾಲ ಜಿಲ್ಲೆಯ ಸಿದ್ರಾಣ ಎಂಬ ಗ್ರಾಮಕ್ಕೆ ಬಂದು ನೆಲಸಿರುವುದು ಇಕ್ಬಾಲ್ ಮೂಲಕ ತಿಳಿದಿತ್ತು. ಅವರು ಗುರುಮೀತ್ ಸಿಂಗ್ ಮತ್ತು ನರೇಂದ್ರ ಸಿಂಗ್ ಎಂಬಿಬ್ಬರು ತನ್ನ ಸಹೋದರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಮೇ ತಿಂಗಳಲ್ಲಿ ಸಹೋದರರಿಬ್ಬರೂ ಪಾಕಿಸ್ತಾನದ ಕರ್ತಾರ್ಪುರಕ್ಕೆ ಹೋಗಿ ೭೫ ವರ್ಷಗಳ ಹಿಂದೆ ಬೇರ್ಪಟ್ಟ ತಮ್ಮ ಸಹೋದರಿಯನ್ನು ಬೇಟಿಯಾದಾಗ ಅವರ ಬದುಕಿನ ಒಂದು ಅಧ್ಯಾಯ ಪೂರ್ಣಗೊಳ್ಳುತ್ತದೆ!

Article Country divides man panju gangolli relations ಅಂಕಣ ಪಂಜು ಗಂಗೊಳ್ಳಿ
Share. Facebook Twitter Pinterest LinkedIn Tumblr WhatsApp Email
Previous Articleಯುವತಿ ಸ್ನೇಹಿತೆಯಾಗಿದ್ದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ಇದೆ ಎಂದರ್ಥವಲ್ಲ : ಬಾಂಬೆ ಹೈಕೋರ್ಟ್
Next Article ಆಂದೋಲನ ಮುತ್ತಿನಂಥ ಮಾತು : 28 ಮಂಗಳವಾರ 2022

Related Posts

75 ಹೆಜ್ಜೆಗಳ ನಂತರ ನವ ಭಾರತ ಎತ್ತ ಸಾಗಲಿದೆ ?

August 14, 2022

ಮಂಡ್ಯ ನೆಲದಲ್ಲಿ ಸ್ವಾತಂತ್ರ್ಯದ ಕಿಚ್ಚು!  

August 13, 2022

ಯಾರಿಗೆ ಬಂತು, ಎಲ್ಲಿಗೆ ಬಂತು ಡಿಜಿಟಲ್ ಲೋಕದಿ ಸ್ವಾತಂತ್ರ್ಯ!

August 12, 2022

ಮನೆಮನೆಯಲಿ ಧ್ವಜ ಹಾರಿಸಿ, ಮನಮನದಲಿ ಸಂವಿಧಾನ ಸ್ಥಾಪಿಸಿ!

August 11, 2022

Comments are closed.

JOS_ALUKKAS
97
people poll ಕೋಮು ಗಲಭೆ

ಕೋಮು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆಯೇ?

Recent Posts
  • ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ
  • ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ
  • ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ
  • ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌
  • ಮಂಗಳೂರು : ಹರ್‌ ಘರ್‌ ತಿರಂಗಾ ಅಭಿಯಾನ ಪ್ರಯುಕ್ತ ಧಾನ್ಯಗಳಿಂದ ತಿರಂಗ ಧ್ವಜದ ಚಿತ್ತಾರ
Tags
Andolana andolana chutuku mahithi andolana muthinantha mathu andolana odugara patra Article bengaluru bjp chutuku mahithi congress Draupadi murmu Editorial high court muthinantha mathu mysore mysuru Narendra modi odugara patra siddaramaiah supreme court ಅಂಕಣ ಆಂದೋಲನ ಆಂದೋಲನ 50 ಆಂದೋಲನ ಓದುಗರ ಪತ್ರ ಆಂದೋಲನ ಕಾರ್ಟೂನ್‌ ಮಹಮ್ಮದ್‌ ಆಂದೋಲನ ಚುಟುಕು ಮಾಹಿತಿ ಆಂದೋಲನ ಮುತ್ತಿನಂಥ ಮಾತು ಓದುಗರ ಪತ್ರ ಕಾಂಗ್ರೆಸ್ ಕೊಡಗು ಚಾಮರಾಜನಗರ ಚುಟುಕು ಮಾಹಿತಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಬಸವರಾಜ‌ ಬೊಮ್ಮಾಯಿ ಬಿಜೆಪಿ ಬೆಂಗಳೂರು ಮಂಡ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುತ್ತಿನಂಥ ಮಾತು ಮೈಸೂರು ರಾಜ್ಯ ಸರ್ಕಾರ ರಾಷ್ಟ್ರಪತಿ ಚುನಾವಣೆ ಸಂಪಾದಕೀಯ ಸಿದ್ದರಾಮಯ್ಯ ಹೈಕೋರ್ಟ್‌
Our Picks
  • Facebook
  • Twitter
  • Instagram
  • YouTube
Don't Miss
ದೇಶ- ವಿದೇಶ
ದೇಶ- ವಿದೇಶ

ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ

By August 14, 20220

ಬೆಂಗಳೂರು: ಸ್ಟಾಕ್-ಮಾರುಕಟ್ಟೆಯ ಕಿಂಗ್ ಆಫ್ ಬುಲ್ಸ್ ಎಂದೇ ಖ್ಯಾತಿಯನ್ನು ಹೊಂದಿದ್ದ ಮತ್ತು ಭಾರತದ ಹೊಸ ಖಾಸಗಿ ವಿಮಾನಯಾನ ಸಂಸ್ಥೆಯಾದ ಆಕಾಶ…

ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ

August 14, 2022

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ

August 14, 2022

ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌

August 14, 2022

Subscribe to Updates

Get the latest creative news from SmartMag about art & design.

About Us
About Us

Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

We're accepting new partnerships right now.
Address: no 777, 7th Cross, Ramanuja Rd, Ramachandra Agrahara, Mysuru, Karnataka 570004
Email Us: info@example.com
Contact: +91 9071777071

Recent Post
  • ಕೂತಲ್ಲೇ ಉತ್ಸಾಹದಿಂದ ನೃತ್ಯ ಮಾಡಿರುವ ಕಿಂಗ್ ಆಫ್ ಬುಲ್ಸ್ : ವೈರಲ್‌ ವಿಡಿಯೋ
  • ಸ್ವಾತಂತ್ರ್ಯ ನಡಿಗೆಗೆ 1 ಲಕ್ಷಕ್ಕೂ ಹೆಚ್ಚು ಜನ ಸೇರಲು ಕರೆ ನೀಡಿದ್ದು, ಈವರೆಗೆ 40 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ : ಡಿಕೆಶಿ
  • ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 3.5 ಕಿ.ಮಿ ಉದ್ದದ ಧ್ವಜ ಅನಾವರಣ
  • ನೀರಿನಹೊಂಡಕ್ಕೆ ಬಿದ್ದ ಆನೆ ಮರಿ: ಸಮಯ ಪ್ರಜ್ಞೆಯಿಂದ ಕಾಪಾಡಿದ ಆನೆಗಳು ; ವಿಡಿಯೋ ವೈರಲ್‌
  • ಮಂಗಳೂರು : ಹರ್‌ ಘರ್‌ ತಿರಂಗಾ ಅಭಿಯಾನ ಪ್ರಯುಕ್ತ ಧಾನ್ಯಗಳಿಂದ ತಿರಂಗ ಧ್ವಜದ ಚಿತ್ತಾರ
Categories
Our Picks
Facebook Twitter Instagram Pinterest
  • Home
© 2022 Andolna all rights reserved

Type above and press Enter to search. Press Esc to cancel.