ಬೆಂಗಳೂರು ; ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಇಂದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.
ನಡ್ಡಾ, ಅಮಿತ್ ಶಾ ಸೇರಿದಂತೆ ರಾಜ್ಯ ನಾಯಕರಾದ ಮಾಜಿ ಸಿಎಂ
ಬಿ.ಎಸ್.ಯಡಿಯೂರಪ್ಪ ಸಿಎಂ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ನಾಯಕರು ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮೇ. 10 ರಂದು ಮತದಾನ ನಡೆಯಲಿದ್ದು, ಮೇ. 13 ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕ ಪಟ್ಟಿ:
2. ಶ್ರೀ ಜಗತ್ ಪ್ರಕಾಶ್ ನಡ್ಡಾ
3. ಶ್ರೀ ರಾಜನಾಥ್ ಸಿಂಗ್
4. ಶ್ರೀ ಅಮಿತ್ ಶಾ
5. ಶ್ರೀ ನಿತಿನ್ ಗಡ್ಕರಿ
6. ಶ್ರೀ ಬಿ.ಎಸ್. ಯಡಿಯೂರಪ್ಪ
7. ಶ್ರೀ ನಳಿನ್ ಕುಮಾರ್ ಕಟೀಲ್
8. ಶ್ರೀ ಬಸವರಾಜ ಬೊಮ್ಮಲ್
9. ಶ್ರೀ ಪ್ರಲ್ಹಾದ ಜೋಶಿ
10. ಶ್ರೀ ಡಿ.ವಿ.ಸದಾನಂದಗೌಡ
11. ಶ್ರೀ ಕೆ.ಎಸ್. ಈಶ್ವರಪ್ಪ
12. ಶ್ರೀ ಎಂ. ಗೋವಿಂದ್ ಕಾರಜೋಳ್ 13. ಶ್ರೀ ಆರ್. ಅಶೋಕ್
14. ಶ್ರೀಮತಿ ನಿರ್ಮಲಾ ಸೀತಾರಾಮನ್ 15. ಶ್ರೀಮತಿ ಸ್ಮೃತಿ ಇರಾನಿ
16. ಶ್ರೀ ಧರ್ಮೇಂದ್ರ ಪ್ರಧಾನ್
17. ಶ್ರೀ ಮನ್ಸುಕ್ಭಾಯ್ ಮಾಂಡವಿಯಾ
18. ಶ್ರೀ ಕೆ. ಅಣ್ಣಾಮಲೈ
19. ಶ್ರೀ ಅರುಣ್ ಸಿಂಗ್
20. ಶ್ರೀಮತಿ. ದ.ಕ. ಅರುಣಾ
21. ಶ್ರೀ ಸಿ.ಟಿ. ರವಿ
22. ಯೋಗಿ ಆದಿತ್ಯನಾಥ್
23. ಶ್ರೀ ಶಿವರಾಜ್ ಸಿಂಗ್ ಚೌಹಾಣ್
24. ಶ್ರೀ ಹೇಮಂತ್ ಬಿಸ್ವಾ ಶರ್ಮಾ
25. ಶ್ರೀ ದೇವೇಂದ್ರ ಫಡ್ನವಿಸ್
26. ಶ್ರೀ ಪ್ರಭಾಕರ ಕೋರೆ
27. ಕುಂ. ಶೋಭಾ ಕರಂದ್ಲಾಜೆ
28. ಶ್ರೀ ಎ. ನಾರಾಯಣಸ್ವಾಮಿ
29. ಶ್ರೀ ಭಗವಂತ ಖೂಬಾ
30. ಶ್ರೀ ಅರವಿಂದ ಲಿಂಬಾವಳಿ
31. ಶ್ರೀ ಬಿ.ಶ್ರೀರಾಮುಲು
32. ಶ್ರೀ ಕೋಟ ಶ್ರೀನಿವಾಸ ಪೂಜಾರಿ
33. ಶ್ರೀ ಬಸನಗೌಡ ಪಾಟೀಲ್ ಯತ್ನಾಳ್
34. ಡಾ. ಉಮೇಶ್ ಜಾಧವ್
35. ಶ್ರೀ ಚಲವಾದಿ ನಾರಾಯಣಸ್ವಾಮಿ
36. ಶ್ರೀ ಎನ್.
ರವಿಕುಮಾರ್ 37. ಶ್ರೀ ಜಿ.ವಿ. ರಾಜೇಶ್
38. ಶ್ರೀ ಜಗ್ಗೇಶ್
39. ಶ್ರೀಮತಿ ಶ್ರುತಿ
40. ಶ್ರೀಮತಿ. ತಾರಾ ಅನುರಾಧಾ
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…