ಚಿತ್ರ ಮಂಜರಿ

ಇಂಡಿಯಾ vs ನ್ಯೂಜಿಲ್ಯಾಂಡ್‌ ಸೆಮಿ ಫೈನಲ್ ವೇಳೆ ಅನುಷ್ಕಾ ತೊಟ್ಟ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

ಇಂಡಿಯಾ ವರ್ಸಸ್‌ ನ್ಯೂಜಿಲ್ಯಾಂಡ್‌ ನಡುವಿನ ವರ್ಲ್ಡ್‌ ಕಪ್‌ ಸೆಮಿ ಫೈನಲ್‌ ಪಂದ್ಯದ ವೇಳೆ ವಿರಾಟ್‌ ಕೋಹ್ಲಿ ಪತ್ನಿ ಅನುಷ್ಕಾ ಶರ್ಮಾ ಧರಿಸಿದ್ದ ಬಟ್ಟೆಯ ಬೆಲೆ ಇದೀಗ ಭಾರೀ ಸದ್ದು ಮಾಡುತ್ತಿದೆ.

ಮುಂಬೈನ ವಾಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿ ಫೈನಲ್‌ ಪಂದ್ಯ ನೋಡಲು ಬಂದಿದ್ದ ನಟಿ ಅನುಷ್ಕಾ ಶರ್ಮಾ ತಮ್ಮ ಪತಿಗೆ ಹುರಿದುಂಬಿಸುವ ಸಲುವಾಗಿ ಫ್ಲೈಯಿಂಗ್‌ ಕಿಸ್‌ ಕೊಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಟೀಮ್‌ ಇಂಡಿಯಾದ ದೀಪಾವಳಿ ಆಚರಣೆಯ ವೇಳೆ ಈ ವಿಡಿಯೋ ಕಂಡುಬಂದಿದ್ದು, ಭಾರೀ ವೈರಲ್‌ ಆಗಿದೆ. ವೈರಲ್‌ ವೀಡಿಯೋದಲ್ಲಿ ಅನುಷ್ಕಾ ಫ್ಲವರ್‌ ಡಿಜೈನ್‌ ಇರುವ ಹಳದಿ ಹಾಗೂ ಬಿಳಿ ಬಣ್ಣದ ಶರ್ಟ್‌ ಹಾಗೂ ಶಾರ್ಟ್ಸ್‌ ಧರಿಸಿ ಫ್ರೀ ಹೇರ್‌ ಬಿಟ್ಟು ಕಪ್ಪು ಬಣ್ಣದ ರೌಂಡ್‌ ಸನ್‌ ಗ್ಲಾಸ್‌ ಧರಿಸಿ ಸಿಂಪಲ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದರು. ಅವರ ಸಿಂಪಲ್‌ ಲುಕ್‌ ಹಾಗೂ ಫ್ಯಾಷನ್‌ ಸೆನ್ಸ್‌ ಜನರ ಗಮನ ಸೆಳೆದಿತ್ತು. ಇದೀಗ ಅವರು ಧರಿಸಿದ್ದ ಸಿಂಪಲ್‌ ಡ್ರೆಸ್‌ ನ ಬೆಲೆ ಕೆಳಿ ಜನ ಹುಬ್ಬೇರಿಸಿದ್ದಾರೆ. ಅನುಷ್ಕಾ ಶರ್ಮಾ ಅವರು ಧರಿಸಿದ್ದ ಡ್ರೆಸ್‌ ನ ಬೆಲೆ ಬರೋಬ್ಬರಿ 19,500 ರೂ.

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಬೇಬಿ ಬಂಪ್‌ ಕಾಣಬಾರದೆಂದು ಫ್ರೀ ಸೈಜ್‌ ಡ್ರೆಸ್‌ ಗಳನ್ನು ಧರಿಸುತ್ತಿದ್ದಾರೆ.ಇಂಡಿಯಾ ವರ್ಸಸ್‌ ನ್ಯೂಜಿಲ್ಯಾಂಡ್‌ ಪಂದ್ಯದಲ್ಲಿ ಪತಿಯನ್ನು ಚಿಯರಪ್‌ ಮಾಡುವ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು.ಆ ವೇಳೆಯೂ ಕೂಡ ಅನುಷ್ಕಾ ಅವರು ಇದೇ ರೀತಿ ಸೈಜ್‌ ಡ್ರೆಸ್‌ ದರಿಸಿದ್ದರು. ಇದರ ಬೇಲೆ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ.

lokesh

Recent Posts

ಚಾ.ನಗರ | ಟೊಮೆಟೊ ದರ ಕುಸಿತ; ರೈತರಿಂದ ಹೆದ್ದಾರಿ ತಡೆ

ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ…

42 mins ago

ಪಂಜಾಬ್‌ | ಪಾಕ್‌ ಪೋಷಿತ ಉಗ್ರ ಘಟಕದ ಮೇಲೆ ದಾಳಿ, ಇಬ್ಬರ ಬಂಧನ

ಅಮೃತಸರ : ಪಂಜಾಬ್‌ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.…

47 mins ago

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘಕಾಲದ ಯುದ್ಧಕ್ಕೆ ಸಿದ್ಧ ; ಇರಾನ್‌

ಹೊಸದಿಲ್ಲಿ : ಇರಾನ್‌ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ತಳ್ಳಿ ಹಾಕಿರುವ…

1 hour ago

ನಂಜನಗೂಡು | ನಾಲೆಯಲ್ಲಿ ನವಜಾತ ಶಿಶು ಪತ್ತೆ

ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…

2 hours ago

ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ : ಮುಖ್ಯಮಂತ್ರಿ

ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ…

3 hours ago

ಮಹದೇಶ್ವರ ಬೆಟ್ಟ | ದಾಸೋಹ-ಲಾಡು ಪ್ರಸಾದಕ್ಕೆ ಸಿಲಿಂಡರ್ ಕೊರತೆ ಇಲ್ಲ ; ಅಪಪ್ರಚಾರಕ್ಕೆ ಕಿವಿಗೊಡದಿರಿ

ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…

5 hours ago