ಓದುಗರ ಪತ್ರ
ಮಾನವ ಘನತೆಗೆ ಕುಂದು!
ಹಳ್ಳಿಪಟ್ಟಣಗಳ ಕೆಲಕಡೆ
ಶೌಚಗುಂಡಿ ಒಳಚರಂಡಿಗಳನು
ನಮ್ಮ ಸಫಾಯಿ ಕರ್ಮಚಾರಿಗಳು
ಕೈಯಿಂದಲೇ ಸ್ವಚ್ಛಮಾಡುವುದು
ನೋವು ಸಂಕಟದ ಸಂಗತಿ
ಮಾನವ ಘನತೆ ಕುಗ್ಗಿಸುವ
ಅಮಾನವೀಯ ಪದ್ಧತಿ!
ಇಂಥಲ್ಲಿ ಕಾನೂನು ಕಟ್ಟಳೆ
ಸೋತಿರುವುದು ವಿಪರ್ಯಾಸ!
ಆಧುನಿಕತೆಯ ಭರಾಟೆಯಲಿ
ಕೈಬಳಕೆ ಚಾಲ್ತಿಯಲ್ಲಿರುವುದು
ಯಂತ್ರನಾಗರಿಕತೆಗೆ ಮಾನವ ಘನತೆಗೆ
ಬಹುದೊಡ್ಡ ಸವಾಲು, ಕುಂದು!
ಸರ್ಕಾರ ತಡೆಯಬೇಕಿದೆ
ಕಟ್ಟುನಿಟ್ಟಿನ ಕ್ರಮವಹಿಸಿ
ಯಂತ್ರೋಪಕರಣಗಳ ಬಳಸಿ!
– ಪ್ರೊ.ಸಿ.ಪಿ.ಸಿದ್ಧಾಶ್ರಮ, ವಿಜಯನಗರ,ಮೈಸೂರು
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್ಒ ಹುದ್ದೆಗೆ ಡಿಎಚ್ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…