ಓದುಗರ ಪತ್ರ
ಕುಲುಕುತ್ತಾ ಬಳುಕುತ್ತಾ
ಮನೆ ಮನೆಗೆ ಬೆಳ್ಳಂಬೆಳಿಗ್ಗೆ
ಬಿರಬಿರನೇ ಬರುತ್ತಿದ್ದ
ಶ್ವೇತ ಸುಂದರಿ ನಂದಿನಿ,
ನಿನ್ನೆಯಿಂದ ಯಾಕೋ
ತವರು ಮನೆಯಿಂದ(ಉತ್ಪಾದಕ)
ಗಂಡನ ಮನೆಗೆ (ಗ್ರಾಹಕ)
ಸಪ್ಪೆ ಮೋರೆಯೊಂದಿಗೆ
ಇಡುತಿಹೆ ಭಾರವಾದ ಹೆಜ್ಜೆ,
ಇದು ನಿನ್ನೊಬ್ಬಳ ಕಥೆಯಲ್ಲಮ್ಮ,
ವಿದ್ಯುತ್ತಕ್ಕ, ಆಟೋ ಆಂಟಿ,
ಬಸ್ಸಮ್ಮ,ಮಿಸ್ ಮೆಟ್ರೋ, ಡೀಸೆಲ್ವಿ..
ಎಲ್ಲರದೂ ಅದೇ ಹಾಡು,
ನಿನ್ನ ನಂಬಿ ಕೈ ಹಿಡಿದಿದ್ದಕ್ಕೆ
ನನಗೆ ಬಂತು ಈ ಪಾಡು !
-ಮ.ಗು.ಬಸವಣ್ಣ , ಮೈಸೂರು
ಗುಂಡ್ಲುಪೇಟೆ: ಮೋಟರ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದ ತೋಟವೊಂದರಲ್ಲಿ…
ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…
ಮುಂಬೈ : ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…
ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…