ಅಮ್ಮ ಎಂದರೆ…
೯ ತಿಂಗಳು ಹೊತ್ತು ಹೆತ್ತವಳು ಅಮ್ಮ
ಸತ್ತು ಬದುಕಿ ಜನ್ಮವಿತ್ತವಳು
ಮಡಿಲಲ್ಲಿ ಕಂದನ ಕಂಡು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದಳು ಅಮ್ಮ
ಉಸಿರ ಬಸಿದು ಆಸರೆಯಾದಳು
ಮಗುವಿಗೆ ಅಮ್ಮ
ಕಂದ ಎಡವಿದರೆ ನೊಂದವಳು
ತಿದ್ದಿ ತೀಡಿ ಕಲಿಸಲು ಕಳಿಸಿದ ಆ ಬ್ರಹ್ಮ
ಹುಟ್ಟಿದಾಗ ತೊದಲ್ನುಡಿ- ಸಾಯು
ವಾಗ ಕೊನೆ ನುಡಿ ಅಮ್ಮ
ಬಾಲ್ಯದಿಂದ ಮುಪ್ಪಿನವರೆಗೂ ಉಸಿರಲ್ಲಿ ಬೆರೆತವಳು ಅಮ್ಮ
ಆದರೆ ಇವಳಿಗೆ ಮುಪ್ಪು ಆವರಿಸಿದಾಗ ಏಕೆ ಆಶ್ರಮ ?
ಮುಕ್ಕೋಟಿ ದೇವತೆಗಳಿಗೂ ಮಿಗಿಲು ಅಮ್ಮ
ತೀರಿಸಲಾದೀತೆ ಅವಳ ಋಣ ಈ ಜನ್ಮ
– ಕಲಾ ಜಗನ್ನಾಥ್, ಎಚ್.ಡಿ.ಕೋಟೆ
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…