ಅಮ್ಮ ಎಂದರೆ…
೯ ತಿಂಗಳು ಹೊತ್ತು ಹೆತ್ತವಳು ಅಮ್ಮ
ಸತ್ತು ಬದುಕಿ ಜನ್ಮವಿತ್ತವಳು
ಮಡಿಲಲ್ಲಿ ಕಂದನ ಕಂಡು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದಳು ಅಮ್ಮ
ಉಸಿರ ಬಸಿದು ಆಸರೆಯಾದಳು
ಮಗುವಿಗೆ ಅಮ್ಮ
ಕಂದ ಎಡವಿದರೆ ನೊಂದವಳು
ತಿದ್ದಿ ತೀಡಿ ಕಲಿಸಲು ಕಳಿಸಿದ ಆ ಬ್ರಹ್ಮ
ಹುಟ್ಟಿದಾಗ ತೊದಲ್ನುಡಿ- ಸಾಯು
ವಾಗ ಕೊನೆ ನುಡಿ ಅಮ್ಮ
ಬಾಲ್ಯದಿಂದ ಮುಪ್ಪಿನವರೆಗೂ ಉಸಿರಲ್ಲಿ ಬೆರೆತವಳು ಅಮ್ಮ
ಆದರೆ ಇವಳಿಗೆ ಮುಪ್ಪು ಆವರಿಸಿದಾಗ ಏಕೆ ಆಶ್ರಮ ?
ಮುಕ್ಕೋಟಿ ದೇವತೆಗಳಿಗೂ ಮಿಗಿಲು ಅಮ್ಮ
ತೀರಿಸಲಾದೀತೆ ಅವಳ ಋಣ ಈ ಜನ್ಮ
– ಕಲಾ ಜಗನ್ನಾಥ್, ಎಚ್.ಡಿ.ಕೋಟೆ
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…
ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯ ತಾಲ್ಲೂಕಿನ…
ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…