ಕಂಪನ!
‘ಆಪರೇಷನ್ ಸಿಂಧೂರ’ಕ್ಕೆ
ಕಂಪಿಸಿದ ಪಾಕ್ಗೆ ಈಗ
ಭೂಕಂಪದ ಬಾಧೆ ಬೇರೆ!
ಪಾಪಿ ಪಾಕಿಸ್ತಾನ
ಇನ್ನು ಚೇತರಿಸಿಕೊಳ್ಳುವುದು
ಅನುಮಾನ!
(ನೆರವಾಗುವುದೆ ನೀಚ ಚೀನಾ?)
ಅನ್ವೇಷಣೆ: ಈಗಿನ ಒಂದು ವ್ಯಾಪಕವಾದ ದೂರು: ಗಂಡಿಗೆ ಹೆಣ್ಣು
ಸಿಕ್ಕುವುದಿಲ್ಲ! ಬೆಂಗಳೂರಿನಲ್ಲಿ ‘ಹೆಣ್ಣೂರು’ ಎಂಬ ಬಡಾವಣೆಯೊಂದಿದೆ;
ಅಲ್ಲಿ ಹುಡುಕಬಾರದೇಕೆ? (ಅರಸಿನಕೆರೆ ತಾಲ್ಲೂಕಿನಲ್ಲಿ ‘ಗಂಡಸಿ’ಯಿದೆ!)
-ಸಿಪಿಕೆ, ಮೈಸೂರು
ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್ನ ಕಾನ್ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…
ಎಚ್.ಎಸ್.ದಿನೇಶ್ ಕುಮಾರ್ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…
ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…
ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…
ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…