ಕಂಪನ!
‘ಆಪರೇಷನ್ ಸಿಂಧೂರ’ಕ್ಕೆ
ಕಂಪಿಸಿದ ಪಾಕ್ಗೆ ಈಗ
ಭೂಕಂಪದ ಬಾಧೆ ಬೇರೆ!
ಪಾಪಿ ಪಾಕಿಸ್ತಾನ
ಇನ್ನು ಚೇತರಿಸಿಕೊಳ್ಳುವುದು
ಅನುಮಾನ!
(ನೆರವಾಗುವುದೆ ನೀಚ ಚೀನಾ?)
ಅನ್ವೇಷಣೆ: ಈಗಿನ ಒಂದು ವ್ಯಾಪಕವಾದ ದೂರು: ಗಂಡಿಗೆ ಹೆಣ್ಣು
ಸಿಕ್ಕುವುದಿಲ್ಲ! ಬೆಂಗಳೂರಿನಲ್ಲಿ ‘ಹೆಣ್ಣೂರು’ ಎಂಬ ಬಡಾವಣೆಯೊಂದಿದೆ;
ಅಲ್ಲಿ ಹುಡುಕಬಾರದೇಕೆ? (ಅರಸಿನಕೆರೆ ತಾಲ್ಲೂಕಿನಲ್ಲಿ ‘ಗಂಡಸಿ’ಯಿದೆ!)
-ಸಿಪಿಕೆ, ಮೈಸೂರು
ಮೈಸೂರು : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…
ಸರಗೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ಆತಂಕ ಮುಂದುವರಿದಿದ್ದು, ಹುಲಿ ಸೆರೆಹಿಡಿಯಲು ತೆರಳಿದ್ದ ಎಸ್ಟಿಎಫ್ ಸಿಬ್ಬಂದಿಯ ಮೇಲೆಯೇ…
ಬೆಂಗಳೂರು : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮವು ಮಂಗಳವಾರ (ಜೂ.30)…
ಕೊಳ್ಳೇಗಾಲ : ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಾಪಸ್ ಬರುವಾಗ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, 10…
ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ…