Andolana originals

ಮೈಸೂರು ನಗರದಲ್ಲಿಂದು

ಮುದ್ರಾ ಪ್ರಾಣಾಯಾಮ ಶಿಬಿರ
ಬೆಳಿಗ್ಗೆ ೬. ೩೦ರಿಂದ ೭. ೩೦ರವರೆಗೆ,
ಸಂಜೆ ೬. ೩೦ರಿಂದ ೭. ೩೦ರವರೆಗೆ,
ಧನ್ಯ ಸ್ಕೂಲ್ ಆಫ್ ಯೋಗ, ಮುದ್ರಾ ಪ್ರಾಣಾಯಾಮ ರಿಸರ್ಚ್ ಸೆಂಟರ್, ಸ್ಥಳ-ಮಹಿಳಾ ಸಮಾಜ, ಜೆಎಲ್‌ಬಿ ರಸ್ತೆ. ‌

ಯೋಗಾಭ್ಯಾಸ
ಬೆಳಿಗ್ಗೆ ೬. ೩೦ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ-ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ಬೆನ್ನು ನೋವು ಚಿಕಿತ್ಸಾ ಶಿಬಿರ
ಬೆಳಿಗ್ಗೆ ೯ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ-ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ಡಿಸ್ಸೋನಾನ್ಸ್ ಚಿತ್ರಕಲೆ ಪ್ರದರ್ಶನ
ಮಧ್ಯಾಹ್ನ ೧೨. ೩೦ಕ್ಕೆ, ರವಿವರ್ಮ ಸಂಸ್ಥೆ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉದ್ಘಾಟನೆ-ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪಿ. ಸಂಪತ್ ಕುಮಾರ್, ಅತಿಥಿ-ಪ್ರಭು ಹರಸೂರ್, ಅಧ್ಯಕ್ಷತೆ-ಮೈಸೂರು ರವಿವರ್ಮ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ಕೆಸರ ಮಡು, ಸ್ಥಳ-ರವಿವರ್ಮ ಸಂಸ್ಥೆ, ೧೧೪೪, ನರಸರಾಜ ರಸ್ತೆ, ಚಾಮರಾಜಪುರಂ.

ಮನೆ ಮನೆಗೆ ಶರಣೆಯರ ಆಗಮನ ಕಾರ್ಯಕ್ರಮ

ಸಂಜೆ ೫.೩೦ಕ್ಕೆ, ಶರಣ ಸಾಹಿತ್ಯ ಪರಿಷತ್ತು, ಮೈಸೂರು ಘಟಕ ಕದಳಿ ಮಹಿಳಾ ವೇದಿಕೆ, ವಿಷಯ-ಎಡೆಮಠದ ನಾಗಿದೇವಯ್ಯಗಳ ಪುಣ್ಯಸೀ ಮಸಣಮ್ಮ ಮತ್ತು ಕಾಟ ಕೂಟಯ್ಯಗಳ ಪುಣ್ಯಸೀ ರೇಚವ್ವೆ, ಉಪನ್ಯಾಸಕರು-ಡಾ. ಡಿ. ಎಂ. ಮಹೇಂದ್ರ ಮೂರ್ತಿ, ಸ್ಥಳ-ವೈ. ಆರ್. ಮಂಜುನಾಥ್, ೯೪೬/೧ಎ, ಸಿ. ಎಚ್-೧೬ ಲಕ್ಷ್ಮೀಪುರಂ ಬಳಿಯ, ಪೋಸ್ಟ್ ಆಫೀಸ್ ರಸ್ತೆ.

ಉಪನ್ಯಾಸ ಸಂಜೆ ೫. ೪೫ಕ್ಕೆ, ಮಕ್ಕಳ ಸಾಹಿತ್ಯ ಕೂಟ, ವಿಷಯ-ಅರಣ್ಯ ಪ್ರಪಂಚದ ಕಡಿಮೆ ಪರಿಚಿತ ಸಸ್ಯಗಳ ಬಗ್ಗೆ ನಮಗೆಷ್ಟು ಗೊತ್ತು, ಉಪನ್ಯಾಸಕರು-ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕರಾದ ಡಾ. ಆರ್. ಪೂರ್ಣಿಮಾ, ಮಕ್ಕಳ ಸಾಹಿತ್ಯ ಕೂಟ ನಿರ್ದೇಶಕ, ಸ್ಥಳ-ಶ್ರೀ ಸತ್ಯಸಾಯಿಬಾಬಾ ಶಿಕ್ಷಣ ಸಂಸ್ಥೆಗಳು, ಜಯಲಕ್ಷ್ಮೀಪುರಂ.

ಪ್ರವಚನ

ಸಂಜೆ ೬ರಿಂದ ರಾತ್ರಿ ೭. ೩೦ರವರೆಗೆ, ಶ್ರೀ ಕೃಷ್ಣ ಟ್ರಸ್ಟ್, ಶ್ರೀ ಕೃಷ್ಣಮಿತ್ರ ಮಂಡಳಿ, ವಿಷಯ-ಶ್ರೀಮದ್ ವಾದಿರಾಜರ ರುಕ್ಮಿಣೀಸ ವಿಜಯ, ಉಪನ್ಯಾಸಕರು-ಶ್ರೀ ಅದಮಾರು ಪೀಠಾಽಶ ಶ್ರೀ ವಿಶ್ವಪ್ರಯ ತೀರ್ಥರು, ಸ್ಥಳ-ಶ್ರೀ ಕೃಷ್ಣಧಾಮ, ಸಾಹುಕಾರ್ ಚೆನ್ನಯ್ಯರಸ್ತೆ, ಸರಸ್ವತಿಪುರಂ

andolana

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

6 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

10 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

10 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

11 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

12 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

12 hours ago